ಬಕ್ರೀದ್‌: ನಿಜವಾದ ಆಡಿನ ಬದಲು ಆಡಿನ ಚಿತ್ರವಿರುವ ಕೇಕ್ ಕಟ್

ದೇಶದ ಮುಸ್ಲಿಂ ಬಾಂಧವರೆಲ್ಲ ಬಕ್ರೀದ್ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಈ ವಿಶೇಷ ದಿನದಂದು ದೇವರಿಗೆ ಪ್ರಾಣಿ ಬಲಿ ಅದರಲ್ಲೂ ಕುರಿ, ಆಡಿನ ಬಲಿ ನೀಡಲಾಗುತ್ತದೆ. ಬಲಿ ನೀಡಲಾದ ಪ್ರಾಣಿಯ ಮಾಂಸದಿಂದ ವಿವಿಧ ಭಕ್ಷಗಳನ್ನು ಮಾಡಿ ಸ್ನೇಹಿತ, ಸಂಬಂಧಿಗಳನ್ನು ಮನೆಗೆ ಕರೆದು ಸತ್ಕರಿಸಲಾಗುತ್ತದೆ.

from India & World News in Kannada | VK Polls https://ift.tt/2nWbLKm

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...