ಪ್ರವಾಹಪೀಡಿತ ಕೇರಳದಲ್ಲಿ ದೇಗುಲ ಸ್ವಚ್ಛಗೊಳಿಸಿದ ಮುಸ್ಲಿಂ ಯುವಕರು

ವಯನಾಡು ಮತ್ತು ಮಲಪ್ಪುರಂಗಳಲ್ಲಿ ಪ್ರವಾಹಕ್ಕೆ ಸಿಲುಕಿ ಹಾನಿಗೊಂಡಿರುವ ದೇವಸ್ಥಾನಗಳನ್ನು ಮುಸ್ಲಿಂ ಯುವಕರ ತಂಡವು ಸ್ವಚ್ಛಗೊಳಿಸಿದೆ. ಈ ತಂಡದಲ್ಲಿರುವ ಯುವಕರಲ್ಲಿ ಹಲವರು ದೇವಸ್ಥಾನ ಶುಚಿಗೊಳಿಸುವ ದಿನ ಅರಾಫ್‌ ಉಪವಾಸ ವ್ರತದಲ್ಲಿದ್ದರು.

from India & World News in Kannada | VK Polls https://ift.tt/2wiuhQU

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...