ಕೇರಳ, ಕೊಡಗು: ಮಳೆ ನಿಂತು ಹೋದ ಮೇಲೆ ಏನು ಮಾಡಬೇಕಿದೆ?

ಪ್ರವಾಹಕ್ಕೆ ಸಿಲುಕಿ ತತ್ತರಿಸಿ ಹೋಗಿದ್ದ ಕೊಡಗು ಮತ್ತು ಕೇರಳದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದು, ಪರಿಹಾರ ಕಾರ್ಯ ಭರದಿಂದ ಸಾಗುತ್ತಿದೆ. ನೀರಿನ ಪ್ರಮಾಣ ತಗ್ಗಿದ್ದು, ಜನರು ಮನೆ, ಕಟ್ಟಡ ಸ್ವಚ್ಛಗೊಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಆದರೆ ಒಂದೇ ಸಮನೆ ನೀರಿನ ಹರಿವಿಗೆ ಸಿಲುಕಿದ್ದ, ನೆರೆನೀರಿನಲ್ಲಿ ಮುಳುಗಿದ್ದ ಮನೆ, ಕಟ್ಟಡಕ್ಕೆ ಮತ್ತೆ ಪ್ರವೇಶಿಸುವ ಮೊದಲು ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕಿದೆ. ಅವುಗಳೇನು ಎಂದು ಇಲ್ಲಿ ಕೊಡಲಾಗಿದೆ.

from India & World News in Kannada | VK Polls https://ift.tt/2N6iOuU

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...