ಮೀಸೆ, ಚಡ್ಡಿ ಧರಿಸಿದ್ದಕ್ಕೆ ದಲಿತ ಯುವಕನಿಗೆ ಚಾಕು ಇರಿತ

ಬವ್ಲಾ ತಾಲೂಕಿನ ಕವಿತಾ ಗ್ರಾಮದಲ್ಲಿ ಮೀಸೆ ಬಿಟ್ಟುಕೊಂಡು, ಚಡ್ಡಿ ಧರಿಸಿದ್ದ ದಲಿತ ಯುವಕನ ಮೇಲೆ ದರ್ಬಾರ್ ಸಮುದಾಯದ 7 ಮಂದಿ ಹಲ್ಲೆ ನಡೆಸಿ, ಚಾಕುವಿನಿಂದ ಇರಿದಿದ್ದಾರೆ. ಸಂಜಯ್ ಮಕ್ವಾನಾ (18) ಹಲ್ಲೆಗೊಳಗಾದ ಯುವಕ.

from India & World News in Kannada | VK Polls https://ift.tt/2n3sAm3

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...