ಕುಂಭ ಮೇಳಕ್ಕೆ ಮಾರ್ಗ: ಸ್ವಇಚ್ಛೆಯಿಂದ ಮಸೀದಿ ತೆರವು

ವಿಶ್ವವಿಖ್ಯಾತ ಕುಂಭ ಮೇಳಕ್ಕೆ ಸಜ್ಜಾಗುವ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರಕಾರ ಹಮ್ಮಿಕೊಂಡಿರುವ ರಸ್ತೆ ಅಗಲೀಕರಣ ಯೋಜನೆಯ ಅಂಗವಾಗಿ ಇಲ್ಲಿನ ಮುಸ್ಲಿಮರು ರಸ್ತೆಗೆ ಹೊಂದಿಕೊಂಡಿದ್ದ ಹಳೆ ನಗರ ವ್ಯಾಪ್ತಿಯ ಮಸೀದಿಗಳ ಭಾಗಗಳನ್ನು ಕೆಡಹುವ ಕಾರ್ಯಕ್ಕೆ ಕೈಹಾಕಿದ್ದಾರೆ.

from India & World News in Kannada | VK Polls https://ift.tt/2MNyOS2

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...