ಭೈರವ ಮಂದಿರದಲ್ಲಿ ನಾಯಿ ಸಮಾಧಿಗೆ ಪೂಜೆ

ಉತ್ತರ ಪ್ರದೇಶದ ಚಿಪಿಯಾನ ಗ್ರಾಮ ಗುರುತಿಸಿಕೊಳ್ಳುವುದು ಅಲ್ಲಿನ ಭೈರವ ಮಂದಿರದಿಂದ. ಈ ಮಂದಿರದ ವಿಶೇಷತೆಯೆಂದರೆ ಅಲ್ಲಿರುವ ನಾಯಿಯ ಸಮಾಧಿ. ನಾಯಿಯ ಸಮಾಧಿಗೆ ಪೂಜೆ ಸಲ್ಲಿಸಲೆಂದೇ ನೂರಾರು ಜನರು ನಿತ್ಯವೂ ದೇಗುಲಕ್ಕೆ ಭೇಟಿ ನೀಡುತ್ತಾರೆ. ಅದರಲ್ಲೂ ರೇಬಿಸ್ ರೋಗಿಗಳೇ ಅಧಿಕ ಎನ್ನುವುದು ವಿಶೇಷ.

from India & World News in Kannada | VK Polls https://ift.tt/2MGnFlR

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...