ವಿದ್ಯುತ್ ಸ್ಪರ್ಶ: ಆಕಳಿಗಾಗಿ ರೈತ, ರೈತನಿಗಾಗಿ ನಾಯಿ ತೆತ್ತಿತು ಜೀವ

ವಿದ್ಯುತ್ ಶಾಕ್ ತಗುಲಿದ ಆಕಳನ್ನು ರಕ್ಷಿಸಲು ಹೋದ ರೈತ ಮತ್ತು ರೈತನನ್ನು ರಕ್ಷಿಸಲು ಹೋದ ನಾಯಿ, ಹೀಗೆ ಮೂರು ಜೀವಗಳು ದುರ್ಮರಣವನ್ನಪ್ಪಿದ ಹೃದಯವಿದ್ರಾವಕ ಘಟನೆ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.

from India & World News in Kannada | VK Polls https://ift.tt/2MNXnOJ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...