ಒಂದು ಬಾರಿ ಕಚ್ಚಿದ ಹಾವಿಗೆ ಬೈದು, ಸವಾಲೆಸೆದು ಮತ್ತೆ ಕಚ್ಚಿಸಿಕೊಂಡ

ಕಾಳಿಂಗ ಸರ್ಪದ ಹೆಸರು ಕೇಳಿದರೆ ಯಾರಿಗೆ ಭಯವಾಗಲ್ಲ ಹೇಳಿ. ಅತೀ ವಿಷಕಾರಿಯಾದ ಈ ಹಾವಿಂದ ಕಚ್ಚಿಸಿಕೊಂಡವರು ಬದುಕುಳಿಯುವುದೇ ಅಪರೂಪ. ಆದರೆ ಉತ್ತರ ಪ್ರದೇಶದಲ್ಲಿ ನಡೆದ ಪ್ರಸಂಗವೊಂದು ಎಲ್ಲರನ್ನು ಹೌಹಾರುವಂತೆ ಮಾಡಿದೆ.

from India & World News in Kannada | VK Polls https://ift.tt/2u2o1vi

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...