ಕೆಸಿಆರ್ ಹೊಗಳಿದ ಮೋದಿ: ಬಿಜೆಪಿ - ಟಿಆರ್‌ಎಸ್‌ ನಡುವೆ ಮೈತ್ರಿ ಸಾಧ್ಯನಾ ?

ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆ ವೇಳೆ ಪ್ರಧಾನಿ ಮೋದಿ ತೆಲಂಗಾಣ ಸರಕಾರ ಹಾಗೂ ಸಿಎಂ ಚಂದ್ರಶೇಖರ್ ರಾವ್‌ರನ್ನು ಹೊಗಳಿದ್ದರು. ಹೀಗಾಗಿ, ಮುಂದಿನ ಲೋಕಸಭೆ ಚುನಾವಣೆ ಹಾಗೂ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ - ಟಿಆರ್‌ಎಸ್‌ ಮೈತ್ರಿ ಏರ್ಪಡುತ್ತಾ ಎಂಬ ಪ್ರಶ್ನೆಗಳು ಎಲ್ಲೆಡೆ ಕೇಳಿಬರುತ್ತಿದೆ.

from India & World News in Kannada | VK Polls https://ift.tt/2mxuOdb

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...