ಗೆಳತಿ ಚಾರುಲತಾ ವರಿಸಿದ ಸಂಜು ಸ್ಯಾಮ್ಸನ್

ಭರವಸೆಯ ಯುವ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್, ಗೆಳತಿ ಚಾರುಲತಾ ಅವರನ್ನು ವರಿಸುವ ಮೂಲಕ ವಿವಾಹ ಜೀವನಕ್ಕೆ ಕಾಲಿರಿಸಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka http://bit.ly/2CtPKKO

ನೂತನ ಆರ್‌ಬಿಐ ಗವರ್ನರ್‌ ಭ್ರಷ್ಟಾಚಾರಿ & ಚಿದಂಬರಮ್‌ ಚೇಲಾ: ಸುಬ್ರಮಣಿಯನ್‌ ಸ್ವಾಮಿ

ವಿತ್ತ ಸಚಿವಾಲಯದಿಂದ ಕೈಬಿಟ್ಟ ಒಬ್ಬ ವ್ಯಕ್ತಿಯನ್ನು ಆರ್‌ಬಿಐ ಗವರ್ನರ್‌ ಆಗಿ ನೇಮಕಗೊಳಿಸಿರುವ ಬಗ್ಗೆ ಅಚ್ಚರಿ ವ್ಯಕ್ತವಾಗುತ್ತಿದೆ ಎಂದ ಬಿಜೆಪಿ ಮುಖಂಡ ಸುಬ್ರಮಣಿಯನ್‌ ಸ್ವಾಮಿ. ಶಕ್ತಿಕಾಂತ್‌ ದಾಸ್‌ ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಮ್‌ ಅವರ ಚೇಲಾ ಎಂದ ರಾಜ್ಯಸಭೆ ಸದಸ್ಯ ಸ್ವಾಮಿ.

from India & World News in Kannada | VK Polls http://bit.ly/2LvVabe

ರಾಜಮೌಳಿ ತಂದೆಯ ಕಾಲಿಗೆ ನಮಸ್ಕರಿಸಿದ ಕಂಗನಾ

ಮುಂಬಯಿಯಲ್ಲಿ ನಡೆದ ಮಣಿಕರ್ನಿಕಾ ಚಿತ್ರದ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಆ ಚಿತ್ರಕ್ಕೆ ಕಥೆ ನೀಡಿರುವ ಖ್ಯಾತ ನಿರ್ದೇಶಕ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್‌ ಅವರ ಕಾಲಿಗೆ ಕಂಗನಾ ನಮಸ್ಕರಿಸುತ್ತಿರುವ ಫೋಟೋಗಳು ಈಗ ವೈರಲ್‌ ಆಗಿವೆ.

from Sandalwood News: Kannada Cinema, Film, Movie Reviews News | Vijaya Karnataka http://bit.ly/2T1jFiQ

'MS Dhoni' ನಂಬರ್‌ ಪ್ಲೇಟ್‌ ಇರೋ ಕಾರಿಗೆ 'ಸೊಪ್ಪುನ ಸುಂದರಿ' ಎಂದ ಚೆನ್ನೈ ಸೂಪರ್‌ ಕಿಂಗ್ಸ್‌!

ಅಮೆರಿಕದ ಅಭಿಮಾನಿಯೊಬ್ಬರು ತಮ್ಮ ಕಾರಿನ ನಂಬರ್‌ ಪ್ಲೇಟ್‌ ಅನ್ನು MS Dhoni ಎಂದು ಬದಲಿಸಿಕೊಂಡು ಸುದ್ದಿಯಾಗಿದ್ದಾರೆ. ಈ ಕಾರನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ಲೆಜಂಡರಿ ಕಾರು 'ಸೊಪ್ಪುನಸುಂದರಿ' ಎಂದು ಕರೆದಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka http://bit.ly/2SigJyy

ಬಲಿಷ್ಠ ಮರಿನ್ ಮಣಿಸಿದ ಸಿಂಧೂ ಶುಭಾರಂಭ

ಪ್ರೀಮಿಯರ್ ಲೀಗ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಭಾರತದ ಅಗ್ರಮಾನ್ಯ ಆಟಗಾರ್ತಿ ಪಿವಿ ಸಿಂಧೂ ಶುಭಾರಂಭ ಮಾಡಿಕೊಂಡಿದ್ದಾರೆ. ಹೈದರಾಬಾದ್ ಹಂಟರ್ಸ್ ನಾಯಕಿಯಾಗಿರುವ ಸಿಂಧೂ, ಸ್ಪೇನ್‌ನ ಕರೊಲಿನ್ ಮರಿನ್ ವಿರುದ್ಧ ಗೆಲುವು ದಾಖಲಿಸಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka http://bit.ly/2AfkAp1

ಮಾನ್ವಿತಾ ಇಂಗ್ಲಿಷ್‌ಗೆ ಶಾಕ್‌ ಆದ ಕಿಚ್ಚ

ಅನೂಪ್‌ ಭಂಡಾರಿ ತಮ್ಮ ನಿರ್ದೇಶನದ ಬಿಲ್ಲ ರಂಗ ಬಾಷ ಚಿತ್ರದ ಪೋಸ್ಟರ್‌ ಅನ್ನು ಟ್ವಿಟ್ಟರ್‌ನಲ್ಲಿ ಹಾಕಿ ಈ ಚಿತ್ರಕ್ಕೆ ಎಲ್ಲರ ಹಾರೈಕೆ ಇರಲಿ ಎಂದು ಬರೆದಿದ್ದರು.

from Sandalwood News: Kannada Cinema, Film, Movie Reviews News | Vijaya Karnataka http://bit.ly/2RgFmhK

ಅಶ್ವಿನ್ ಆಡುವುದು ಡೌಟ್; ಓಪನರ್‌ಗಳಿಗೆ ಶಾಸ್ತ್ರಿ ಸಲಹೆ

ಆಸ್ಟ್ರೇಲಿಯಾ ವಿರುದ್ಧ ಮೆಲ್ಪೋರ್ನ್‌ನಲ್ಲಿ ನಡೆಯಲಿರುವ ತೃತೀಯ ಟೆಸ್ಟ್ ಪಂದ್ಯದಲ್ಲೂ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಆಡುವುದು ಸಂಶಯವೆನಿಸಿದೆ. ಅಶ್ವಿನ್ ಈಗಲೂ ಗಾಯದಿಂದ ಪೂರ್ಣವಾಗಿ ಮುಕ್ತರಾಗಿಲ್ಲ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka http://bit.ly/2EGmJx9

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...