ಸಾಲಭಾಧೆಗೆ ಬೇಸತ್ತು ಒಂದೇ ಕುಟುಂಬದ 7 ಮಂದಿ ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿ ಅವರಲ್ಲಿ ಒಬ್ಬ ಮಹಿಳೆ ಮೃತಪಟ್ಟಿರುವ ದಾರುಣ ಘಟನೆ ರಾಮನಗರದಿಂದ ವರದಿಯಾಗಿದೆ. ಉಳಿದ 6 ಮಂದಿಯಲ್ಲಿ ಮೂವರು ಮಕ್ಕಳಾಗಿದ್ದು ಎಲ್ಲರ ಪರಿಸ್ಥಿತಿಯೂ ಗಂಭೀರವಾಗಿದೆ. ರಾಮನಗರ ಜಿಲ್ಲಾಸ್ಪತ್ಪೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
from India & World News in Kannada | VK Polls https://ift.tt/UC1fjlF
Congress Protest In Mysuru Corporation - ಮೈಸೂರು ಸ್ಥಾಯಿ ಸಮಿತಿ ಚುನಾವಣೆ ಮುಂದೂಡಿಕೆ: ಪಾಲಿಕೆಯಲ್ಲಿ ಹೈಡ್ರಾಮಾ, ಪ್ರತಿಭಟನೆ
ಗುರುವಾರ ನಡೆಯಬೇಕಿದ್ದ ಮೈಸೂರು ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಗಳ ಚುನಾವಣೆ ಮುಂದೂಡಲ್ಪಟ್ಟಿರುವುದು ಕಾಂಗ್ರೆಸ್ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಚುನಾವಣೆ ಮುಂದೂಡಿಕೆ ಮತ್ತು ಮೇಯರ್ ಶಿವಕುಮಾರ್ ಗೈರುಹಾಜರಿಯನ್ನು ವಿರೋಧಿಸಿ ಕಾಂಗ್ರೆಸ್ ಸದಸ್ಯರು ಕೌನ್ಸಿಲ್ ಸಭಾಂಗಣಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಮೇಯರ್ ಶಿವಕುಮಾರ್, ಜೆಡಿಎಸ್ ನ ಕೆಲ ಸದಸ್ಯರು ಚುನಾವಣೆ ನಡೆಸದಂತೆ ಮನವಿ ಮಾಡಿದ್ದರಿಂದ ಚುನಾವಣೆ ಮುಂದೂಡಲಾಗಿದೆ. ಶೀಘ್ರವೇ ಚುನಾವಣೆ ದಿನಾಂಕರನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
from India & World News in Kannada | VK Polls https://ift.tt/wGi8rqW
from India & World News in Kannada | VK Polls https://ift.tt/wGi8rqW
Delhi Mayor Election: ಕಿತ್ತಾಟದ ನಡುವೆ ಮೂರನೇ ಮುಹೂರ್ತ!: ದಿಲ್ಲಿ ಮೇಯರ್ ಆಯ್ಕೆಗೆ ಫೆ. 6ಕ್ಕೆ ಚುನಾವಣೆ
Delhi Mayor Election: ದಿಲ್ಲಿಯಲ್ಲಿ ಪಾಲಿಕೆ ಚುನಾವಣೆ ನಡೆದು ಎರಡು ತಿಂಗಳು ಕಳೆದರೂ ಈವರೆಗೂ ಮೇಯರ್ ಮತ್ತು ಉಪ ಮೇಯರ್ ಆಯ್ಕೆ ಸಾಧ್ಯವಾಗಿಲ್ಲ. ಆಯ್ಕೆ ಪ್ರಕ್ರಿಯೆಗೆ ಕಳೆದ ಎರಡು ಬಾರಿ ನಡೆದಿದ್ದ ಸಭೆ ಗದ್ದಲದಲ್ಲಿಯೇ ಮುಗಿದುಹೋಗಿದ್ದವು. ಈಗ ಮೂರನೇ ಪ್ರಯತ್ನ ನಡೆಯಲಿದೆ.
from India & World News in Kannada | VK Polls https://ift.tt/ZMezxDl
from India & World News in Kannada | VK Polls https://ift.tt/ZMezxDl
ಮಲೆನಾಡಲ್ಲಿ ಭರಪೂರ ಮಾವಿನ ಸಿಹಿ ಅನುಮಾನ: ಅವಧಿ ಮೀರುತ್ತಿದ್ದರೂ ಮೂಡದ ಹೂವು, ಶೇ.25ರಷ್ಟು ಬೆಳೆ ಅಂದಾಜು
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ, ಹಳಿಯಾಳ, ಅಂಕೋಲಾ ಭಾಗದಲ್ಲಿ ಹೆಚ್ಚಿನ ಮಾವಿನ ಬೆಳೆ ಬೆಳೆಯಲಾಗುತ್ತದೆ. ಆ ಭಾಗದಲ್ಲಿ ಸ್ವಲ್ಪ ಹೂವಾಡಿದೆ. ಆದರೆ ಮಲೆನಾಡಿನ ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗದಲ್ಲಿ ಮಾತ್ರ ಈ ಬಾರಿ ಮಾವಿನ ಫಸಲು ಅಷ್ಟಕ್ಕಷ್ಟೇ ಎಂಬ ಸ್ಥಿತಿಯಿದೆ. ರೈತರು ಹೇಳುವ ಪ್ರಕಾರ ಶೇ.25ರಷ್ಟು ಬೆಳೆ ಬರಬಹುದು ಎಂದು ಅಂದಾಜಿಸಲಾಗಿದೆ. ಇನ್ನು ಕೆಲವು ಮರಗಳು ಹೂವಾಡಬೇಕೋ ಅಥವಾ ಚಿಗುರೊಡೆಯಬೇಕೋ ಎಂಬ ಗೊಂದಲದಲ್ಲೇ ಇನ್ನೂ ಖಾಲಿ ನಿಂತಿವೆ. ಮುಂಗಾರು ಮಳೆ ತಡವಾಗಿ ಮುಗಿರುವುದರ ಪರಿಣಾಮ ಎನ್ನಲಾಗುತ್ತಿದೆ.
from India & World News in Kannada | VK Polls https://ift.tt/93e4Pmc
from India & World News in Kannada | VK Polls https://ift.tt/93e4Pmc
Adani Enterprises FPO: 20,000 ಕೋಟಿ ರೂ. ಮೌಲ್ಯದ ಎಫ್ಪಿಒ ಹಿಂಪಡೆದ ಅದಾನಿ ಗ್ರೂಪ್, ಹೂಡಿಕೆದಾರರಿಗೆ ಹಣ ವಾಪಸ್
Adani calls off FPO: ಹಿಂಡನ್ಬರ್ಗ್ ವರದಿಯ ಪರಿಣಾಮವಾಗಿ ಹೂಡಿಕೆದಾರರು ಅದಾನಿ ಸಮೂಹದ ಷೇರುಗಳ ಮಾರಾಟಕ್ಕೆ ಮುಂದಾಗಿದ್ದಾರೆ. ಕೇಂದ್ರ ಬಜೆಟ್ ಮಂಡನೆಯ ದಿನವಾದ ಬುಧವಾರ ಅದಾನಿ ಎಂಟರ್ಪ್ರೈಸಸ್ ಷೇರು ಶೇ 26ಕ್ಕೆ ಹೆಚ್ಚು ಕುಸಿತ ದಾಖಲಿಸಿದೆ. ಇದರಿಂದಾಗಿ ಅದಾನಿ ಸಮೂಹದ ಸಂಪತ್ತು ಇಳಿಮುಖವಾಗಿದೆ ಹಾಗೂ ಹೂಡಿಕೆದಾರರು ಅತಂತ್ರಕ್ಕೆ ಸಿಲುಕಿದ್ದಾರೆ. ಮಂಗಳವಾರವಷ್ಟೇ ಪೂರ್ಣಗೊಂಡ ಕಂಪನಿಯ ಎಫ್ಪಿಒ ಪ್ರಕ್ರಿಯೆಯನ್ನು ಹಿಂಪಡೆಯಲು ನಿರ್ಧರಿಸಲಾಗಿದೆ.
from India & World News in Kannada | VK Polls https://ift.tt/KdkABJY
from India & World News in Kannada | VK Polls https://ift.tt/KdkABJY
ಯುವಕನ ಕೊಂದು ಚಾರ್ಮಾಡಿ ಘಾಟ್ನಲ್ಲಿ ಮೃತದೇಹ ಎಸೆದಿದರು: ಕೊಲೆಗೈದ ದುಷ್ಕರ್ಮಿಗಳ ಬಂಧನ
Murder case: ಅಕ್ಕನ ಮಗಳ ಜೊತೆಗೆ ಸಲುಗೆ ಬೇಡ ಎಂದು ಎಚ್ಚರಿಕೆ ಕೊಡಲು ಯುವಕನೊಬ್ಬನನ್ನು ಕಟ್ಟಿ ಹಾಕಿದ್ದ ಆರೋಪಿಯು, ಆತನ ಮೇಲೆ ಹಲ್ಲೆ ನಡೆಸಿದ್ದ. ಗಾಯಗೊಂಡಿದ್ದ ಯುವಕ ಮೃತಪಟ್ಟಿದ್ದ. ಮೃತ ದೇಹವನ್ನು ಕಾರಿನಲ್ಲಿಟ್ಟುಕೊಂಡು ಮೂಡಿಗೆರೆ ಕಡೆಗೆ ಹೊರಟ ಆರೋಪಿಗಳು ಅರಣ್ಯ ಪ್ರದೇಶದಲ್ಲಿ ಶವ ಎಸೆದು ಬಂದರು. ಯುವಕ ಕಾಣೆಯಾಗಿರುವ ದೂರಿನ ಪ್ರಕರಣವನ್ನು ಬೆನ್ನತ್ತಿದ ಪೊಲೀಸರಿಗೆ ಕೊಲೆ ಪ್ರಕರಣ ಪತ್ತೆಯಾಗಿದೆ.
from India & World News in Kannada | VK Polls https://ift.tt/clCAmn4
from India & World News in Kannada | VK Polls https://ift.tt/clCAmn4
IPL 2023: ಐಪಿಎಲ್ ಇತಿಹಾಸದಲ್ಲಿ ತಾವೆದೆರುಸಿದ ಕಠಿಣ ಬೌಲರ್ ಹೆಸರಿಸಿದ ಕ್ರಿಸ್ ಗೇಲ್!
Chris Gayle Picks Toughest Bowler In IPL: ಕ್ರಿಕೆಟ್ ಲೋಕದ ಸ್ವಘೋಷಿತ ಯುನಿವರ್ಸ್ ಬಾಸ್, ವೆಸ್ಟ್ ಇಂಡೀಸ್ ದಿಗ್ಗಜ ಬ್ಯಾಟರ್ ಕ್ರಿಸ್ ಗೇಲ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನದಿಂದ ಹಲವು ದಾಖಲೆ ನಿರ್ಮಿಸಿ ಮಿಂಚಿದ್ದಾರೆ. ಬೌಲರ್ಗಳ ಎದೆ ನಡುಗುವಂತಹ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದ ಅಜಾನುಬಾಹು ಎಡಗೈ ಬ್ಯಾಟರ್ ಕ್ರಿಸ್ ಗೇಲ್, ಇದೀಗ ಐಪಿಎಲ್ ಟೂರ್ನಿಯಲ್ಲಿ ತಾವೆದುರಿಸಿದ ಅಂತ್ಯಂತ ಕಠಿಣ ಬೌಲರ್ ಯಾರೆಂದು ಹೇಳಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ನ ವೇಗಿ ಬಗ್ಗೆ ಗುಣಗಾನ ಮಾಡಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3AIZ8bm
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3AIZ8bm
Subscribe to:
Posts (Atom)
ಟ್ರಾಫಿಕ್ ಫೈನ್ ಶೇ 50 ರಷ್ಟು ಡಿಸ್ಕೌಂಟ್ ಸೆಪ್ಟೆಂಬರ್ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ
Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್ ಸೆಪ್ಟೆಂ...
-
ಹಾಸನ: ಹೊಯ್ಸಳರ ಕಾಲದಲ್ಲಿ ನಿರ್ಮಾಣ ಗೊಂಡಿರುವ ಹಾಸನ ಜಿಲ್ಲೆಯ ಬೇಲೂರು ಮತ್ತು ಹಳೇಬೀಡು ಸೇರಿದಂತೆ ಮಂಡ್ಯ, ಮೈಸೂರು, ಚಿಕ್ಕಮಗಳೂರು ಜಿಲ್ಲೆಯ ಒಟ್ಟು 12 ದೇಗುಲಗಳನ್ನ...
-
ಭುವನೇಶ್ವರ (ಒಡಿಶಾ): ಕೊರೊನಾ ವೈರಸ್ ದೇಶದೆಲ್ಲೆಡೆ ತಾಂಡವವಾಡುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳೋದು ಈ ಕ್ಷಣದ ಅನಿವಾರ್ಯತೆ. ಹೀಗಾಗಿ, ಹಲವು ಸಭೆ, ಸಮಾರಂಭಗಳೇ ...
-
ಹೆಬ್ಬಾಳದಲ್ಲಿರುವ ಅಂತಾರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರ ಮತ್ತಿತರ ಹೂವು ಖರೀದಿ ಕೇಂದ್ರಗಳು ಹಾಗೂ ಇಲ್ಲಿನ ಬೃಹತ್ ಮಾರುಕಟ್ಟೆ ವ್ಯವಸ್ಥೆಯೂ ಬೆಂಗಳೂರು ಸುತ್ತಮುತ್ತ ಹೂ...
-
ಭವಿಷ್ಯದಲ್ಲಿ ಅರ್ಜುನ್ಗೆ ಭಾರತ ತಂಡದ ಬಾಗಿಲು ತೆರೆಯಬಹುದೇ? from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vi...
-
- ರಮೇಶ್ ಕುಮಾರ್ ನಾಯಕ್ ಅಂದು ಸಂಜೆ, ಅಮ್ಮಾ ಎರಡೇ ಗಂಟೆಯೊಳಗೆ ವಾಪಸ್ ಬರುತ್ತೇನೆ ಎಂದು ಮನೆಯ ಹೊಸ್ತಿಲು ದಾಟಿ ಹೋಗಿದ್ದಳು ಮಗಳು. ರಾತ್ರಿ ಗಂಟೆ ಎಂಟಾದರೂ ಬಾರ...