ಕುಷ್ಟಗಿ: ಹೆಪ್ಪುಗಟ್ಟಿತ್ತು ಮಗನ ಸಾವಿನ ನೋವು, ಪುತ್ರನ ಕ್ರಿಯಾ ಕರ್ಮವೇಳೆ ಕುಸಿದು ಬಿದ್ದ ತಾಯಿ ಮತ್ತೆ ಏಳಲೇ ಇಲ್ಲ!

kushtagi: ಮಾಬಮ್ಮ ಕೆಂಗಾರಿ(70) ಮೃತರು. 9 ದಿನಗಳ ಹಿಂದೆ ಇವರ ಪುತ್ರ ಮೃತಪಟ್ಟಿದ್ದಾರೆ. ಮಗನ ಕ್ರಿಯಾಕರ್ಮಗಳನ್ನು ಬುಧವಾರ ನೆರವೇರಿಸಲಾಯಿತು. ಗಂಗೆ ಪೂಜೆ ವೇಳೆ ಏಕಾಏಕಿ ಕುಸಿದು ಬಿದ್ದ ಮಾಬಮ್ಮ ಅವರನ್ನು ಇಲ್ಲಿನ ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಅವರು ಸ್ಪಂದಿಸಲಿಲ್ಲ. ತಾಯಿಯ ಏಕಾಏಕಿ ಸಾವಿನಿಂದ ಅವರ ಮತ್ತೊಬ್ಬ ಪುತ್ರ ಗಜೇಂದ್ರಗಡದ ತಹಸೀಲ್ದಾರ್‌ ರಜನಿಕಾಂತ ಕೆಂಗಾರಿ ಅವರು ಆಘಾತಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

from India & World News in Kannada | VK Polls https://ift.tt/HaoF0Xz

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...