ಅಜ್ಮೇರ್‌ನಲ್ಲಿ ನಾಸಿರುದ್ದೀನ್‌ ಶಾ ಕಾರ್ಯಕ್ರಮ ದಿಢೀರ್‌ ರದ್ದು

ಕರ್ವಾನ್‌- ಇ - ಮೊಹಬ್ಬತ್‌ ಇಂಡಿಯಾ ಎಂಬ ಸಂಸ್ಥೆಗೆ ವೀಡಿಯೋ ಸಂದರ್ಶನ ನೀಡಿದ್ದ ನಾಸಿರುದ್ದೀನ್‌ ಶಾ, ''ನನ್ನ ಮಕ್ಕಳ ಭವಿಷ್ಯದ ಬಗ್ಗೆ ಭಯವಾಗುತ್ತಿದೆ. ಯಾಕೆಂದರೆ, ಅವರನ್ನು ಗುಂಪೊಂದು ಸುತ್ತುವರಿದು ನೀವು ಹಿಂದೂ ಅಥವಾ ಮುಸ್ಲಿಮ್‌ ಎಂದು ಕೇಳಿದರೆ ಅವರಲ್ಲಿ ಯಾವುದೇ ಉತ್ತರವಿರುವುದಿಲ್ಲ. ಪೊಲೀಸ್ ಅಧಿಕಾರಿಯ ಸಾವಿಗಿಂತ ಹಸುವಿನ ಸಾವಿಗೆ ಇಲ್ಲಿ ಹೆಚ್ಚು ಮಹತ್ವ ನೀಡಲಾಗುತ್ತಿದೆ'' ಎಂದು ನಟ ಹೇಳಿದ್ದರು.

from India & World News in Kannada | VK Polls http://bit.ly/2CsnjNk

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...