ನನ್ನೊಳಗೆಯೇ ಮುಂಬೈ ಸೇರಲಿದ್ದೇನೆಂಬ ಭಾವನೆಯಿತ್ತು: ಯುವಿ

ಐಪಿಎಲ್ 2019 ಹರಾಜು ಪ್ರಕಿಯೆಯಲ್ಲಿ ಮೊದಲ ಬಿಡ್‌ನಲ್ಲಿ ಬಿಕರಿಯಾಗದೇ ಉಳಿದಾಗ ಯುವರಾಜ್ ಸಿಂಗ್ ಮನದಲ್ಲಿ ಆತಂಕವಿರಲಿಲ್ಲ. ಮುಂಬೈ ತಂಡ ಖರೀದಿಸಲಿದೆಯೆಂಬ ಭಾವನೆ ತನ್ನಲ್ಲಿತ್ತು ಎಂದು ಹೇಳಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2UYHdqD

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...