ಆಸ್ತಿ ಹಂಚಿಕೆ ಮಾಡಲು ಸಮಯ ಬೇಕು, ಶರಣಾಗಲು 30 ದಿನ ಕಾಲಾವಕಾಶ ಕೊಡಿ ಎಂದ ಸಜ್ಜನ್‌

ತಮ್ಮ ಕುಟುಂಬದ ಸದಸ್ಯರ ಸಂಖ್ಯೆ ದೊಡ್ಡದು. ಎಂಟು ಮಂದಿ ಮೊಮ್ಮಕ್ಕಳೇ ಇದ್ದಾರೆ. ಇವರೆಲ್ಲರ ನಡುವಿನ ಕೌಟುಂಬಿಕ ಸಮಸ್ಯೆಗಳಿವೆ, ಆಸ್ತಿ ಹಂಚಿಕೆಯೂ ಬಗೆಹರಿಯಬೇಕಿದೆ. ಈಗಿರುವ ಅಲ್ಪ ಕಾಲಾವಧಿಯಲ್ಲಿ ಆ ಜವಾಬ್ದಾರಿಗಳನ್ನು ನಿಭಾಯಿಸುವುದು ಕಷ್ಟ ಸಾಧ್ಯ. ಈ ಎಲ್ಲವನ್ನೂ ಇತ್ಯರ್ಥಪಡಿಸಲು 30 ದಿನಗಳಾದರೂ ಬೇಕು ಎಂದು 73 ವರ್ಷದ ಸಜ್ಜನ್‌ ಕುಮಾರ್‌ ಅರ್ಜಿಯಲ್ಲಿ ತಿಳಿಸಿದ್ದಾರೆ.

from India & World News in Kannada | VK Polls http://bit.ly/2SdnvWl

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...