ಬುರಾರಿ ಕುಟುಂಬದ್ದು ಆತ್ಮಹತ್ಯೆಯಲ್ಲ, ಆಕಸ್ಮಿಕ!

ಕಳೆದ ಜುಲೈನಲ್ಲಿ ಉತ್ತರ ದಿಲ್ಲಿಯ ಬುರಾರಿಯಲ್ಲಿ ಒಂದೇ ಕುಟುಂಬದ ಹನ್ನೊಂದು ಮಂದಿ ಮೃತಪಟ್ಟಿರುವುದು ಸಾಮೂಹಿಕ ಆತ್ಮಹತ್ಯೆಯಿಂದಲ್ಲ, ಬದಲಿಗೆ, ಧಾರ್ಮಿಕ ಆಚರಣೆ ವೇಳೆ ಘಟಿಸಿದ ಆಕಸ್ಮಿಕ ಸನ್ನಿವೇಶಕ್ಕೆ ಬಲಿಯಾಗಿದ್ದಾರೆ ಎನ್ನುವ ಸಂಗತಿ ಹೊರ ಬಿದ್ದಿದೆ.

from India & World News in Kannada | VK Polls https://ift.tt/2xhkIlE

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...