ಡೌರಿ ಕೇಸ್‌: ತಕ್ಷಣ ಬಂಧನಕ್ಕೂ ಅವಕಾಶ

ವರದಕ್ಷಿಣೆ ಪ್ರಕರಣಗಳಿಗೆ ಸಂಬಂಧಿಸಿ ಆರೋಪಿಗಳನ್ನು ತಕ್ಷಣ ಬಂಧಿಸಬಾರದು, ತನಿಖೆ ನಡೆಸಿ ಪ್ರಕರಣದ ನೈಜತೆ ಪರಿಶೀಲಿಸಿದ ನಂತರ ಬಂಧಿಸಬೇಕು ಎಂಬ ತನ್ನ ಮೊದಲಿನ ಆದೇಶವನ್ನು ಸುಪ್ರೀಂಕೋರ್ಟ್‌ ಪರಿಷ್ಕರಿಸಿದೆ.

from India & World News in Kannada | VK Polls https://ift.tt/2Nh4hk4

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...