ಬಾಬರ್ ಕಾಲದಲ್ಲಾದ ರಾಮ ಮಂದಿರ ಧ್ವಂಸಕ್ಕೆ ಕ್ಷಮೆ ಯಾಚಿಸಿದ ಮೊಘಲ್ ವಂಶಸ್ಥ

ಸ್ವಯಂ ಘೋಷಿತ ಮೊಘಲ್ ರಾಜವಂಶಸ್ಥ ಬಹದ್ದೂರ್ ಷಾ ಜಾಫರ್, ಯೊಕೂಬ್ ಹಬ್ಬೀಬುದ್ದೀನ್ ಟುಸಿ ಅವರು, 1558ರಲ್ಲಿ ತಮ್ಮ ಪೂರ್ವಿಕರ ಸೇನಾಧಿಪತಿ ಅಯೋಧ್ಯೆಯಲ್ಲಿ ರಾಮಮಂದಿರ ಧ್ವಂಸ ಮಾಡಿದ್ದಕ್ಕೆ ಹಿಂದೂ ಸಮುದಾಯವರಲ್ಲಿ ಕ್ಷಮೆ ಕೋರಿದ್ದಾರೆ.

from India & World News in Kannada | VK Polls https://ift.tt/2NRQPTa

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...