ಮೆಕ್ಯಾನಿಕ್ ಗಣೇಶ ಬರೆಯುತ್ತಿದ್ದಾನೆ ನೋಡಿ: ಆಫ್ಟರ್ ವಿಸ್ಕಿ, ಡ್ರೈವಿಂಗ್ ರಿಸ್ಕಿ

ವೇದವ್ಯಾಸರ ನಿರೂಪಣೆಯಲ್ಲಿ ಗಣೇಶ ಮಹಾಭಾರತವನ್ನು ಬರೆದ ಕಥೆ ಪುರಾಣಗಳಲ್ಲಿದೆ. ಸದ್ಯಕ್ಕೆ ನಮ್ಮ ಗಣಪ ಅದರಿಂದ ಬ್ರೇಕ್ ತೆಗೆದುಕೊಂಡಂತಿದೆ. ಪಣಜಿಯ ಮಾಲಾದಲ್ಲಾತ ರಸ್ತೆ ಸುರಕ್ಷತೆ ಮತ್ತು ತ್ಯಾಜ್ಯ ನಿರ್ವಹಣೆ ಬಗ್ಗೆ ಬರೆಯುತ್ತಿದ್ದಾನೆ.

from India & World News in Kannada | VK Polls https://ift.tt/2OrSPP2

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...