ವಿಷ್ಣುವರ್ಧನ್ ಜತೆ ನಟಿಸಲು ಜಯಲಲಿತಾ ಮುಂದಾಗಿದ್ದರು

ನಾಗರಹಾವು ಚಿತ್ರದ ತಮಿಳು ರಿಮೇಕ್‌ನಲ್ಲಿ ನಾಯಕಿಯಾಗಿ ನಟಿಸಲು ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಒಪ್ಪಿಗೆ ಸೂಚಿಸಿದ್ದರೂ, ವಿಷ್ಣುವರ್ಧನ್‌ ಅವರ ಕಾಲ್‌ಶೀಟ್‌ ಕೊರತೆಯಿಂದಾಗಿ ಚಿತ್ರ ಸೆಟ್ಟೇರಲಿಲ್ಲ ಎಂದು ನಿರ್ದೇಶಕ ಪಿ.ವಾಸು ಹೇಳಿದರು.

from Sandalwood News: Kannada Cinema, Film, Movie Reviews News | Vijaya Karnataka https://ift.tt/2NPF280

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...