ತೆಲಂಗಾಣ ಮರ್ಯಾದಾ ಹತ್ಯೆಗೆ ಐಎಸ್ಐ ಲಿಂಕ್, 1 ಕೋ ರೂ. ಸುಪಾರಿ

ಕೆಲವು ದಿನಗಳ ಹಿಂದಷ್ಟೇ ಆಂಧ್ರ ಪ್ರದೇಶದ ಮರಿಯಾಲಗುಡ ಪಟ್ಟಣದಲ್ಲಿ ನಡೆದಿದ್ದ 24 ವರ್ಷದ ದಲಿತ ಕ್ರಿಶ್ಚಿಯನ್‌ ಯುವಕ ಪ್ರಣಯ್‌ ಕುಮಾರ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರ ಮತ್ತು ಬಿಹಾರ ಪೊಲೀಸರು ಬಿಹಾರದಲ್ಲಿ ಏಳು ಆರೋಪಿಗಳನ್ನು ಬಂಧಿಸಿದ್ದು, ಈ ಗ್ಯಾಂಗ್‌ನೊಂದಿಗೆ ಪಾಕ್‌ ಗುಪ್ತಚರ ಸಂಸ್ಥೆ ಐಎಸ್‌ಐ ನಂಟಿರುವುದು ಬೆಳಕಿಗೆ ಬಂದಿದೆ.

from India & World News in Kannada | VK Polls https://ift.tt/2QHW6vq

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...