ಐಟಿ, ಇಡಿ ಅಧಿಕಾರ ಮೊಟಕುಗೊಳಿಸಲು ಸುಪ್ರೀಂಗೆ ಮನವಿ ಸಲ್ಲಿಸಲಿರುವ ಚಂದ್ರಬಾಬು ನಾಯ್ಡು

ಸಂಸದ ಸಿಎಂ ರಮೇಶ್, ಶಾಸಕ ಪೊಥುಲಾ ರಾಮರಾವ್ , ಮಾಜಿ ಶಾಸಕ ಬೀಡಾ ಮಸ್ತಾನ್ ರಾವ್ ಸೇರಿದಂತೆ ಟಿಡಿಪಿ ಮುಖಂಡರ ಉದ್ಯಮ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಹುಡುಕಾಟ ಪ್ರಾರಂಭಿಸಿದೆ.

from India & World News in Kannada | VK Polls https://ift.tt/2A1mjgX

ಆರ್‌ಬಿಐ Vs ಕೇಂದ್ರ ಸರಕಾರ; ಏನಿದು ಸಂಘರ್ಷ, ಇದೆಲ್ಲ ಆರಂಭವಾಗಿದ್ದು ಹೇಗೆ?

ಆರ್‌ಬಿಐ ಮೀಸಲು ನಿಧಿಯಲ್ಲಿರುವ 3.6 ಲಕ್ಷ ಕೋಟಿ ರೂ.ಗಳ ಮೇಲೆ ಕೇಂದ್ರ ಸರಕಾರದ ಕಣ್ಣು?

from India & World News in Kannada | VK Polls https://ift.tt/2DvEsXt

11 ನೇ ತಿಂಗಳು 11ನೇ ತಾರೀಖು 11:11 ಗಂಟೆಗೆ ಹುಟ್ಟಿತು ಈ ಮಗು

ಮಿನ್ನೆಸೋಟಾದ ಹುಗೋ ನಿವಾಸಿಗಳಾದ ಎರಿನ್ ಮತ್ತು ಮಿಕೆ ಪಾಟ್ಸ್ ದಂಪತಿ 11 ನೇ ತಾರೀಖು ಭಾನುವಾರ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು.

from India & World News in Kannada | VK Polls https://ift.tt/2Q8FPC5

ಮಧ್ಯರಾತ್ರಿ 80ಕ್ಕೂ ಹೆಚ್ಚು ಅಯ್ಯಪ್ಪ ಭಕ್ತರ ಬಂಧನ, ಶಬರಿಮಲೆ ಉದ್ವಿಗ್ನ

ಭಾನುವಾರ ಹಗಲು ಪೂರ್ತಿ ಶಾಂತವಾಗಿದ್ದ ಶಬರಿಮಲೆ ಕ್ಷೇತ್ರದಲ್ಲಿ ಮಧ್ಯರಾತ್ರಿಯ ಬಳಿಕ ಉದ್ವಿಗ್ನತೆ ಉಂಟಾಗಿದೆ. ನಿಷೇಧಾಜ್ಞೆ ಉಲ್ಲಂಘನೆ ನೆಪದಲ್ಲಿ 80ಕ್ಕೂ ಹೆಚ್ಚು ಭಕ್ತರನ್ನು ಪೊಲೀಸರು ಬಂಧಿಸಿದ ಬಳಿಕ ಪರಿಸ್ಥಿತಿ ಉದ್ವಿಗ್ನವಾಗಿದೆ.

from India & World News in Kannada | VK Polls https://ift.tt/2Dszg6y

ದಢೂತಿಯ ಪಕ್ಕ ಕೂರಿಸಿದ್ದಕ್ಕೆ ಪರಿಹಾರ ಕೇಳಿದ ಪ್ರಯಾಣಿಕ

ದಕ್ಷಿಣ ವೇಲ್ಸ್‌ನ ಸಿವಿಲ್‌ ಎಂಜಿನಿಯರ್‌ ಸ್ಟೀಫನ್‌ ಪ್ರೋಸ್ಸರ್‌ (51) ಅವರು 2016ರ ಜನವರಿಯಲ್ಲಿ ಬ್ರಿಟಿಷ್‌ ಏರ್‌ವೇಸ್‌ ವಿಮಾನದ ಮೂಲಕ ಬ್ಯಾಂಕಾಂಕ್‌ನಿಂದ ಹೀಥ್ರೂ ನಗರಕ್ಕೆ ಪ್ರಯಾಣಿಸಿದ್ದರು.

from India & World News in Kannada | VK Polls https://ift.tt/2DsPDQJ

16ರ ಬಾಲಕನಿಂದ ಭಾರತ ಮೂಲದ ವ್ಯಕ್ತಿಯ ಹತ್ಯೆ

ತೆಲಂಗಾಣ ಮೂಲದ ಸುನೀಲ್‌ ಎಡ್ಲಾ (61) ಕೊಲೆಯಾದ ವ್ಯಕ್ತಿ. ನ್ಯೂಜೆರ್ಸಿ ನಿವಾಸಿಯಾಗಿದ್ದ ಅವರು ಆರೋಗ್ಯ ಕ್ಷೇತ್ರದಲ್ಲಿ ಆಡಿಟರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು.

from India & World News in Kannada | VK Polls https://ift.tt/2Q9l8G8

ರಾಮ ಸಂಧಾನಕ್ಕೆ ಮುಸ್ಲಿಂ ಮುಖಂಡ ಅಣಿ

ಕೋರ್ಟ್‌ನ ಹೊರಗೆ ಇತ್ಯರ್ಥಕ್ಕೆ ಮಧ್ಯಸ್ಥಿಕೆ | ವಿಶಾಲ ಹೃದಯಿಗಳಾಗಲು ಮುಸ್ಲಿಮರಿಗೆ ಮನವಿ

from India & World News in Kannada | VK Polls https://ift.tt/2DsPKf7

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...