ವರದಕ್ಷಿಣೆ ತಂದಿಲ್ಲವೆಂದು HIV ಇಂಜೆಕ್ಷನ್ ಚುಚ್ಚಿದ: ಮಹಿಳೆಯೊಬ್ಬಳ ಕರುಣಾಜನಕ ಕಥೆ

ತಮ್ಮದಲ್ಲದ ತಪ್ಪಿಗಾಗಿ ಈ ಮಾರಣಾಂತಿಕ ಕಾಯಿಲೆಗೆ ತುತ್ತಾಗಿರುವವರ ಕಥೆ ಕರುಣಾಜನಕ. ಇದಕ್ಕೊಂದು ನಿದರ್ಶನ ಈ ಕಥೆ. ಆಕೆಯ ಮಾತಲ್ಲಿಯೇ ಕೇಳಿ ಕಂಬನಿಯುಕ್ಕಿಸುವ ನೋವಿನ ಕಥೆ.

from India & World News in Kannada | VK Polls https://ift.tt/2U41tGH

ನಿದ್ರೆ ಮಾತ್ರೆ ಕೊಟ್ಟರೂ ಸಾಯದಿದ್ದಾಗ ಗಂಟಲು ಸೀಳಿ ತಾಯಿಯ ಹತ್ಯೆಗೈದ ಮಗ

53 ವರ್ಷದ ಯೋಗೇಶ್ ಶೆಣೈ ತನ್ನ 80 ವರ್ಷದ ತಾಯಿಯನ್ನು ಹತ್ಯೆಗೈಯುವ ಉದ್ದೇಶದಿಂದ ಆಕೆಗೆ ಬುಧವಾರ ರಾತ್ರಿ 30 ನಿದ್ರೆ ಮಾತ್ರೆಯನ್ನು ಹಾಲಿನಲ್ಲಿ ಬೆರೆಸಿ ಕೊಟ್ಟ ಬಳಿಕ ಮಲಗಿದ್ದ.

from India & World News in Kannada | VK Polls https://ift.tt/2ACFY77

ಮಹಾ ವಿರುದ್ಧ ಕರ್ನಾಟಕಕ್ಕೆ 7 ವಿಕೆಟ್ ಅಂತರದ ಭರ್ಜರಿ ಗೆಲುವು

ಪ್ರಸಕ್ತ ಋತುವಿನಲ್ಲಿ ಕರ್ನಾಟಕಕ್ಕೆ ಒಲಿದ ಮೊದಲ ಗೆಲುವು

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2KM3XFw

ಪ್ರಧಾನಿ ನರೇಂದ್ರ ಮೋದಿ ಯಾವ ರೀತಿಯ ಹಿಂದು : ರಾಹುಲ್ ಗಾಂಧಿ

​ಹಿಂದು ಧರ್ಮದ ಬಗ್ಗೆ ಮೋದಿಗೆ ಎಷ್ಟು ಗೊತ್ತಿದೆ? ಪ್ರಧಾನಿ ಮೋದಿ ಯಾವ ರೀತಿಯ ಹಿಂದು? ಮೋದಿ ಅವರಿಗೆ ಹಿಂದು ಧರ್ಮದ ಆಂತರ್ಯ ತಿಳಿದಿಲ್ಲ ನಮ್ಮ ಪ್ರಧಾನ ಮಂತ್ರಿ ನಾನು ಹಿಂದು ಎನ್ನುತ್ತಾರೆ. ಆದರೆ ಧರ್ಮದ ಆಳ ಅರಿತಿಲ್ಲ ಎಂದು ರಾಹುಲ್‌ ಗಾಂಧಿ ಹೇಳಿಕೆ ನೀಡಿದ್ದಾರೆ.

from India & World News in Kannada | VK Polls https://ift.tt/2E7fkaK

240 ಟೈರಿನ ಟ್ರೈಲರ್‌ನಲ್ಲಿ 300 ಟನ್‌ ತೂಕದ ವಿಷ್ಣು ಪ್ರತಿಮೆ: ಬೆಂಗಳೂರಿಗೆ ತರಲು ಹರಸಾಹಸ

300 ಟನ್‌ ತೂಕದ ವಿಷ್ಣು ಪ್ರತಿಮೆಯನ್ನು ತಮಿಳುನಾಡಿನಿಂದ ಬೆಂಗಳೂರಿಗೆ ಹೊತ್ತು ತರಲು ಹರಸಾಹಸ ಪಡಲಾಗುತ್ತಿದೆ. 64 ಅಡಿಯ ವಿಷ್ಠು ಮೂರ್ತಿಯನ್ನು 240 ಟೈರಿನ ಟ್ರೈಲರ್‌ನಲ್ಲಿ ಕೊನೆಗೂ ಲೋಡ್‌ ಮಾಡಲು ಯಶಸ್ವಿಯಾಗಿದ್ದಾರೆ.

from India & World News in Kannada | VK Polls https://ift.tt/2SklCXx

ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ 3 ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದರು: ರಾಹುಲ್ ಗಾಂಧಿ

ಹಿಂದುತ್ವದ ಬಗ್ಗೆ ಪ್ರಧಾನಿ ಮೋದಿಯವರ ನಿಲುವನ್ನು ಪ್ರಶ್ನಿಸಿರುವ ರಾಹುಲ್ ಗಾಂಧಿ, ಹಿಂದುತ್ವದ ಮೂಲವನ್ನು ಅರ್ಥಮಾಡಿಕೊಳ್ಳದಿರುವ ಪ್ರಧಾನಿ ನರೇಂದ್ರ ಮೋದಿ ಯಾವ ರೀತಿಯ ಹಿಂದು ಪ್ರಶ್ನಿಸಿದ್ದಾರೆ.

from India & World News in Kannada | VK Polls https://ift.tt/2Ea5HI4

ಸಚಿನ್ ಬೆರಳಂಚಿನಲ್ಲಿ ಚಿರತೆ ಪ್ರತ್ಯಕ್ಷ!

ರಾಜಸ್ತಾನ ಮರುಭೂಮಿಯಲ್ಲಿ ಸಚಿನ್‌‌ಗೆ ಎದುರಾದ ಚಿರತೆ

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2BJcp5F

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...