ಪಾಂಡ್ಯ ಮತ್ತು ರಾಹುಲ್ಗೆ ಈಗಾಗಲೇ ಒಮ್ಮೆ ಅಮಾನತು ಮತ್ತು ಇಬ್ಬರೂ ಬೇಷರತ್ ಕ್ಷಮೆ ಯಾಚಿಸಿದ್ದಾರೆ. ಹೀಗಾಗಿ ಮತ್ತೆ ಅವರಿಗೆ ಹೆಚ್ಚುವರಿ ಶಿಕ್ಷೆಯಿರುವುದಿಲ್ಲ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka http://bit.ly/2Zof0LT