ಪೌರತ್ವ ವಿಧೇಯಕದ ಅಡಿಯಲ್ಲಿ ಎಲ್ಲ ಬಂಗಾಳಿ ವಲಸಿಗರಿಗೂ ಪೌರತ್ವ ನೀಡಲಾಗುವುದು. ಟಿಎಂಸಿ ಸರಕಾರ ನಿರಾಶ್ರಿತರಿಗಾಗಿ ಏನೂ ಮಾಡಿಲ್ಲ. ಆದರೆ ನಾವು ಅವರಿಗೆ ಪೌರತ್ವ ನೀಡುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭರವಸೆ ನೀಡಿದರು. ಪಶ್ಚಿಮ ಬಂಗಾಳದಲ್ಲಿ ಸಾರ್ವತ್ರಿಕ ಚುನಾವಣೆಗೆ ಪಕ್ಷದ ಪರ ಪ್ರಚಾರಕ್ಕೆ ಅವರು ಇಂದು ಚಾಲನೆ ನೀಡಿದರು.
from India & World News in Kannada | VK Polls http://bit.ly/2FDRYdD